Saturday, March 30, 2013

ಖ್ಯಾತ ಕರ್ನಾಟಕ ವೃತ್ತಗಳು:

SÁåvÀ PÀ£ÁðlPÀ ªÀÈvÀÛUÀ¼ÀÄ:
PÀ£ÀßqÀzÀ°è 6(DgÀÄ) ªÀÈvÀÛUÀ½ªÉ.EªÀÅUÀ¼À£ÀÄß ZÀA¥ÀÆ PÁªÀåzÀ°è G¥ÀAiÉÆÃV¸À¯ÁVzÉ.
CPÀëgÀ ªÀÈvÀÛ : £Á®ÄÌ ¸Á®ÄUÀ¼À, ¸ÀªÀiÁ£À CPÀëgÀUÀ¼ÀļÀî ¥ÀzÀå.
EzÀgÀ°è ¤¢ðµÀÖªÁV eÉÆÃr¹zÀ 'CPÀëgÀUÀt'UÀ¼À eÉÆÃqÀ£É EgÀÄvÀÛzÉ.
¥Àæw ¥ÁzÀzÀ°è JAlÄ CPÀëgÀUÀtUÀ¼ÀÄ ªÀÄvÀÄÛ MAzÀÄ ®WÀÄ ªÀÄvÀÄÛ MAzÀÄ UÀÄgÀÄ EgÀÄvÀÛzÉ.
F jÃw ¥Àæw ªÀÈvÀÛªÀÅ vÀ£ÀßzÉà DzÀ ®PÀë ®PÀëtUÀ¼À£ÀÄß ºÉÆA¢gÀÄvÀÛzÉ.
GvÀபÀiÁ¯É, ZÀA¥ÀPÀªÀiÁ¯É, ªÀÄvÉÛèsÀ «QæÃrvÀ, ±ÁzÀÆð® «QæÃrvÀ, ¸ÀæUÀÝgÉ, ªÀĺÁ¸ÀæUÀÝgÉ JAzÀÄ DgÀÄ ªÀÈvÀÛUÀ¼ÀÄ.

1. GvÀபÀiÁ¯Á : EzÀgÀ°è MlÄÖ 20 CPÀëgÀUÀ½zÀÄÝ,28 ªÀiÁvÀæUÀ½zÀÄÝ, PÀæªÀĪÁV ¨sÀ,gÀ,£À,¨sÀ,¨sÀ,gÀ UÀtUÀ¼ÀÄ ªÀÄvÀÄÛ ªÉÄïÉÆAzÀÄ ®WÀÄ ªÀÄvÀÄÛ UÀÄgÀÄ EgÀÄvÀÛªÉ. EzÀgÀ ®PÀë ®PÀët PɼÀPÀAqÀAvÉ EzÉ.
GvÀபÀiÁ¯ÉAiÀÄ¥ÀÄàzÀÄ ¨sÀgÀA £À¨sÀ¨sÀA gÀ®UÀA £ÉUÀ½ÝgÀ¯ï
GzÁºÀgÀuÉ:  
( -uu.-u-.uuu.-uu.-uu.-u-.u.-)
ಪೋದ ಭ/ವಂಗಳಂ/ನೆನೆವಿ/ನಂ ಗಗ/ನಾಂತರ/ದಲ್ಲಿ ಸೂ/ರ್ಯ/ಯುಗ್/

2. ZÀA¥ÀPÀªÀiÁ¯Á ªÀÈvÀÛ: EzÀgÀ°è MlÄÖ 21 CPÀëgÀUÀ½zÀÄÝ,28 ªÀiÁvÀæUÀ½zÀÄÝ, PÀæªÀĪÁV £À,d,¨sÀ,d,d,d,gÀ UÀtUÀ½gÀÄvÀÛªÉ.EzÀgÀ ®PÀë ®PÀët PɼÀPÀAqÀAvÉ EzÉ.
£Àd¨sÀd dAdgÀA §UÉUÉƼÀÄwÛgÉ ZÀA¥ÀPÀªÀiÁ¯ÉAiÉÄAzÀ¥Àgï.
GzÁºÀgÀuÉ:  
 ( uuu.u-u.–uu.u-u.u-u.u-u.–u-)
ಕುಲಮ/ನೆಮುನ್ನ/ಮುಗ್ಗಡಿ/ಪಿರೇಂ ಗ/ಡಾ ನಿಮ್ಮ /ಕುಲಂಗ/ಳಾಂತು ಮಾರ್/

3.ªÀÄvÉÛèsÀ «QæÃrvÀ: EzÀgÀ°è MlÄÖ 20 CPÀëgÀUÀ½zÀÄÝ, 30 ªÀiÁvÀæUÀ½zÀÄÝ, PÀæªÀĪÁV ¸À,¨sÀ,gÀ,£À,ªÀÄ,AiÀÄ UÀtUÀ¼ÀÄ ªÉÄïÉÆAzÀÄ ®WÀÄ ªÀÄvÀÄÛ UÀÄgÀÄ EgÀÄvÀÛªÉ.
EzÀgÀ ®PÀë ®PÀët PɼÀPÀAqÀAvÉ EzÉ.
¸À¨sÀgÀA £ÀA ªÀÄAiÀÄAUÀÄ £ÉUÀ½ÝgÀ¯ï ªÀÄvÉÛèsÀ «QæÃrvÀ ªÀÄPÀÄÌA.
GzÁºÀgÀuÉ:  
 (uu-.-uu.-u-.uuu.---.u--.u.-) 
ಇದು ದೇ/ವೇಂದ್ರನಿ/ವಾಸಮೆ/ನ್ನ ನೆಲೆ/ಯುಂ ಶ್ರೀ ಶ್ರೀ/ಪ್ರಭಂ ಮುಂ/ದೆ/ನಿಂ

4. ±ÁzÀÆð® «QæÃrvÀ: EzÀgÀ°è MlÄÖ 19 CPÀëgÀUÀ½zÀÄÝ, 31 ªÀiÁvÀæUÀ½zÀÄÝ, PÀæªÀĪÁV ªÀÄ,¸À,d,¸À,vÀ,vÀ UÀtUÀ¼ÀÄ ªÉÄïÉÆAzÀÄ UÀÄgÀÄ EgÀÄvÀÛªÉ.
EzÀgÀ ®PÀë ®PÀët PɼÀPÀAqÀAvÉ EzÉ.
PÀuÉÆÎ¥Àà¯ï ªÀĸÀdA ¸ÀvÀAvÀ UÀªÀÄĪÀiÁ ±ÁzÀÆð® «QæÃrvÀ ªÀÄPÀÄÌA
GzÁºÀgÀuÉ:  
 ( ---.uu-.u-u.u--.--u.--u.-)
 ಶ್ರೀದೇವೇಂ/ದ್ರಮುನೀಂ/ದ್ರವಂದಿ/ತಗುಣ/ವ್ರಾತಂ ಜ/ಗತ್ಸ್ವಾಮಿ/ ಸಂ/  

5. ¸ÀæUÀÞgÁ : EzÀgÀ°è MlÄÖ 21 CPÀëgÀUÀ½zÀÄÝ, 33 ªÀiÁvÀæUÀ½zÀÄÝ, PÀæªÀĪÁV ªÀÄ,gÀ,¨sÀ,£À,AiÀÄ,AiÀÄ,AiÀÄ UÀtUÀ¼ÀÄ EgÀÄvÀÛªÉ.
GzÁºÀgÀuÉ:
(---.-u-.-uu.uuu.u--.u--.u--)
ಹಾರಾಂಶು/ಸ್ವಚ್ಛ ನೀ/ರಂ ಸುರ/ಯುವತಿ/ಮುಖಾಂಭೋ/ಜ ನೇತ್ರೋ/ತ್ಪಳಶ್ರೀ

6. ªÀĺÁ ¸ÀæUÀÞgÁ : EzÀgÀ°è MlÄÖ 22 CPÀëgÀUÀ½zÀÄÝ, 33 ªÀiÁvÀæUÀ½zÀÄÝ, PÀæªÀĪÁV ¸À,vÀ,vÀ,£À,¸À,gÀ,gÀ UÀtUÀ¼ÀÄ ªÉÄïÉÆAzÀÄ UÀÄgÀÄ EgÀÄvÀÛªÉ.
GzÁºÀgÀuÉ:
( uu-.--u.--u.uuu.uu-.-u-.-u-.-)
 ಅಲಕಂ/ಮಂದಾರ/ಶೂನ್ಯಂ ಕ/ದಪು ಮ/ಕರಿಕಾ/ಪತ್ರಶೂ/ನ್ಯಂ ಲಲಾ/ಟಂ

Friday, March 29, 2013

ಲಘು ಗುರು ಹಾಕುವ ವಿಧಾನ:


ಲಘು ಗುರು ಹಾಕುವ ವಿಧಾನ:

ಲಘು: ಒಂದು ಮಾತ್ರೆಯಲ್ಲಿ ಹೇಳಬಹುದಾದ ಹೃಸ್ವಸ್ವರಗಳಿಗೆ ಲಘು(U) ಬಳಸಬೇಕು.
ಗುರು: ಎರಡು ಮಾತ್ರೆಗಳಲ್ಲಿ ಉಚ್ಛರಿಸುವ ಸ್ವರಗಳಿಗೆ, ಅನುಸ್ವರ ಹಾಗೂ ವಿಸರ್ಗಗಳಿಗೆ ಗುರು(-) ಹಾಕಬೇಕು.ಒತ್ತಕ್ಷರದ ಹಿಂದಿನ ಅಕ್ಷರಕ್ಕೆ, ವ್ಯಂಜನದ ಹಿಂದಿನ ಅಕ್ಷರದಿಂದ ಹಿಡಿದು ವ್ಯಂಜನಾಕ್ಷರದವರೆಗೆ ಒಂದೇ ಗುರು ಹಾಕಬೇಕು.

ಅಕ್ಷರ ಗಣಗಳು:
ಪ್ರತಿ ಮೂರು ಅಕ್ಷರಗಳನ್ನು ಗುಂಪುಮಾಡಿ ಲಘು ಗುರು ಹಾಕಿದಾಗ ಉಂಟಾಗುವ ಲಕ್ಷಣ (ಪ್ಯಾಟರ್ನ್).
ಕನ್ನಡದಲ್ಲಿ ಒಟ್ಟು ೮ ಅಕ್ಷರಗಣಗಳಿವೆ.
೧. ಗುರು ಮೂರಿರೆ ಬರಲು ’ಮ’ ಗಣ  (---)
೨. ಲಘು ಮೂರಿರೆ ಬರಲು ’ನ’ ಗಣ  (UUU)
೩. ಗುರು ಮೊದಲಿಗೆ ಬರಲು ’ಬ’ ಗಣ  (-UU)
೪. ಲಘು ಮೊದಲಿಗೆ ಬರಲು ’ಯ’ ಗಣ (U --)
೫. ಗುರು ನಡುವಿರೆ ಬರಲು ’ಜ’ ಗಣ (U-U)
೬. ಲಘು ನಡುವಿರೆ ಬರಲು ’ರ’ ಗಣ (-U-)
೭. ಗುರು ಕಡೆಯಲ್ಲಿ ಬರಲು ’ಸ’ ಗಣ (UU-)
೮. ಲಘು ಕಡೆಯಲ್ಲಿ ಬರಲು ’ತ’ ಗಣ (--U) .

ಯಮಾತಾರಾಜಬಾನಸಲಗಂ : ಇದರಲ್ಲಿ ಪ್ರತಿ ಮೂರು ಅಕ್ಷರಗಳನ್ನು ತೆಗೆದುಕೊಂಡು ಮಾತ್ರೆ ಹಾಕಿದರೆ ಕ್ರಮವಾಗಿ ಯ,ಮ,ತ,ರ,ಜ,ಬ,ನ,ಸ ಎಂದು ೮ ಗಣಗಳು ಮತ್ತು ಕೊನೆಯಲ್ಲಿ ಲಘು ಮತ್ತು ಗುರು ಇದೆ.
 U   -    -   -  U -  U U U -
 ಯಮಾತಾರಾಜಬಾನಸಲಗಂ

Monday, February 18, 2013

ದಿಕ್ಕು ದೆಶೆ

ದಿನ ಕೆಲಸ ಸಿಕ್ಕು
ಸಂಜೆವರೆಗೆ ರೊಕ್ಕ ಬಂದ್ರೆ
ಊಟದ ಜೊತೆ ದಾರುವಿನ ನಶೆ,
ಇಲ್ಲದಿದ್ದ್ರೆ ಸತತ ಎರಡನೇ
ದಿನವೂ ಏಕಾದಶೆ
ವೀರೂಗೆ ಬೌಂಡರಿ ಸಿಕ್ಸರ್ ಗಳೇ ಮಿತ್ರ
ಕಾಶಿನಾಥನ ಚಿತ್ರಗಳು ವಯಸ್ಕರಿಗೆ ಮಾತ್ರ !! 

Tuesday, March 8, 2011

ಬಂತ ಹೀಗೊಂದು ಭಾವನೆ:

ಗದ್ದೆಯಲ್ಲಿ ನಡೆಯುವಾಗ
ಕಬ್ಬಿನ ಗಿಡವೊಂದು ಹೇಳಿತು -
ನಾನು ಕುದ್ದು ಬೆಲ್ಲ ಸಕ್ಕರೆ ಕೊಡುವೆ,
ಹರಸಿಬಂದೆ ಹಾಯಾಗಿರೆಂದು ನೂರುವರುಷ.
ಮರುದಿನ ಹೋಗಿನೋಡುವಷ್ಟರಲ್ಲಿ
ರೈತನೊಬ್ಬ ಕಡಿದೊಯ್ದಿದ್ದ, ಇಡಿ ಹೊಲ ಬರಡಾಗಿತ್ತು
ಅವನಿಗೆ ಸಕ್ಕರೆಯಗೊಡವೆ
ಮುದುರಿದ ಮನದಲೊಂದು ಮೂಡಿತೊಂದು ಕರಿಯ ಛಾಯೆ
ಹರಕೆಗೊಂದು ಗಿಡವು ಹರಿದುಹೋಯಿತೆಂದು
ಬಂತ ಹೀಗೊಂದು ಭಾವನೆ.

ಒದ್ದೆ ಕನಸಿನಲ್ಲಿ ಹಾಡುವಾಗ
ಕೇಳಿತೊಂದು ಕೋಗಿಲೆ
ನನ್ನ ನಾದದಲೆಯಲ್ಲಿ ತೇಲದವರಾರಿಲ್ಲ?
ಥಟ್ಟನೆ ನೆನಪಾದ ಪೇಲವ ಮುಖದ
ನೆರೆಮನೆಯ ಅಮಲಿನಲ್ಲಿ ತೇಲುವವ
ಎಚ್ಚರಗೊಂಡವನಲ್ಲಿ ಮೂಡಿತೊಂದು ಮಾಯೆ
ಪ್ರಕೃತಿ ಮರೆಸುವ ವಿಕೃತಿಯಿದೆ ಎಂಬ
ಬಂತ ಹೀಗೊಂದು ಭಾವನೆ.

ಮುದ್ದು ಮುಖದ ಬಾಲಕನ ನೋಡಿ
ಗೆಳೆಯರ ಕೂಡಿ,ಆಡಿ ನಲಿದ ದಿನಗಳ
ನೆನಪಾಗಲು ಮುಗುಳ್ನಗೆ ಸುಳಿದು,
ನನ್ನ ಬಾಲ್ಯ ಎಲ್ಲಿ ಹೋದೆ? ಅನ್ನುತಿರಲು
ಮರಳಿ ಬರದ ನಿನ್ನ ಬಾಲ್ಯವ ಬೇರೆಯವರಲ್ಲಿ ಕಾಣೆಂಬ
ಬಂತ ಹೀಗೊಂದು ಭಾವನೆ.

Saturday, February 26, 2011

ಕುಮಾರ(ಣ್ಣ)

ಕುಮಾರ(ವ್ಯಾಸ) ಬರೆದು ಹೇಳಿದ
ಕೃಷ್ಣನ ಅಮಿತ ಪ್ರೀತಿ 'ರಾಧಿಕೆಗೆ'.
ಕುಮಾರ(ಸ್ವಾಮಿ) ಬರೆದು ಕೊಟ್ಟ
ಅನಿತೆಯಿಂದ ಕಸಿದ ಪ್ರೀತಿ 'ರಾಧಿಕೆಗೆ'..

ಹೆಂಡತಿ ಮತ್ತು ಪ್ರೇಯಸಿ

ಹೆಂಡತಿ ಎಂದರೆ ಕಲಿತರೂ
ಬಾಣ ಬಿಡಲು ಬಾರದ ಬಿಲ್ವಿದ್ಯೆ ,
ದೇವರಿಗೆ ಇಟ್ಟ ನೈವೇದ್ಯೆ ,
ಪ್ರೇಯಸಿ ಎಂದರೆ ಸಿಹಿಮುದ್ದೆ .
ಮುಂಜಾನೆಯ ಸವಿನಿದ್ದೆ!!!