ರಾತ್ರಿ ಮಲಗುವಾಗ ನಾಳೆ ಎದ್ದೇಳುತ್ತೇವೆ ಅನ್ನುವ ಯಾವುದೇ ನಂಬಿಕೆ ಇರುವುದಿಲ್ಲ.. ಆದ್ರೂ ಉದ್ದಿನಬೇಳೆ ನೀರಿನಲ್ಲಿ ನೆನೆಸಿ ಇಡ್ತೀವಿ..
ಬದುಕಿದ್ರೆ ಇಡ್ಲಿ.. ಇಲ್ಲಾಂದ್ರೆ ವಡೆ..
ಮೈತ್ರಿ:
ಮೈಸೂರಿನಲ್ಲಿ ದಳ ಭಾ.ಜ.ಪ ಮೈತ್ರಿ :
--> ವಿಚ್ಛೇದನದ ನಂತರ ಮರುಮದುವೆ
--> ವಿದಳನದ ನಂತರ ಸಮ್ಮಿಲನ
--> ಕಮಲದಲ್ಲಿ ದಳಗಳು
--> ಹೊರೆಯಲ್ಲಿ ಮೂಡಿದ ಕಮಲ
ಬದುಕಿದ್ರೆ ಇಡ್ಲಿ.. ಇಲ್ಲಾಂದ್ರೆ ವಡೆ..
ಮೈತ್ರಿ:
ಮೈಸೂರಿನಲ್ಲಿ ದಳ ಭಾ.ಜ.ಪ ಮೈತ್ರಿ :
--> ವಿಚ್ಛೇದನದ ನಂತರ ಮರುಮದುವೆ
--> ವಿದಳನದ ನಂತರ ಸಮ್ಮಿಲನ
--> ಕಮಲದಲ್ಲಿ ದಳಗಳು
--> ಹೊರೆಯಲ್ಲಿ ಮೂಡಿದ ಕಮಲ