Monday, December 13, 2010

ಜೀವನ

ಗೆಲ್ಲಲೇಬೇಕು ಎಂದು ಮನ ಬಯಸಿತ್ತು.
ಅದಕಾಗಿ ತೀವ್ರ ಹೋರಾಟ ನಡೆದಿತ್ತು.
ನಾಯಿಯೊಂದು ಬಂದು ಕೈಯಲ್ಲಿನ ಅನ್ನ ಕಸಿದಿತ್ತು.
ಯಾಕೆಂದರೆ, ನಾಯಿ ಹಸಿದಿತ್ತು,ಅನ್ನ ಹಳಸಿತ್ತು.

No comments:

Post a Comment